'ಮಧ್ಯಂತರ'ದ ಸಂಕಲನಕ್ಕೆ ರಾಷ್ಟ್ರ ಪ್ರಶಸ್ತಿ ಗರಿ: ಸುರೇಶ್ ಅರಸ್ ಜತೆ "ದ ಫೆಡರಲ್‌" ಮಾತು

23 Aug 2024 2:34 PM GMT

ತಪ್ಪನ್ನೂ ಅಚ್ಚುಕಟ್ಟಾಗಿ ಮಾಡುವೆʼ ಎಂದು ನಮ್ರವಾಗಿಯೇ ಒಪ್ಪಿಕೊಳ್ಳುವ ದೇಶದ ಪ್ರಮುಖ ಸಂಕಲನಕಾರರಲ್ಲಿ ಒಬ್ಬರಾಗಿರುವ ಸುರೇಶ್‌ ಅರಸ್‌ ಅವರು ಸಂಕಲಿಸಿದ ʼಮಧ್ಯಂತರʼ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ದಕ್ಕಿದೆ. 1995 ರಲ್ಲಿ ಮಣಿರತ್ನಂ ಅವರ ʻಬಾಂಬೆʼ ಚಿತ್ರದ ಸಂಕಲನಕ್ಕಾಗಿ ರಾಷ್ಟ್ರ ಪ್ರಶಸ್ತಿ ಲಭ್ಯವಾಗಿತ್ತು.